desiabhivyakti.live
ಒಳಗ ಒಂದಷ್ಟು ಬೆಳಕು ಐತಿ... - DeSi Abhivyakti
ಎಂಥಾ ಒಳ್ಳೆಯ ಮಾತು ! ಇದನ್ನೇ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ‘ಕರ್ಮಣ್ಯೇವಾಧಿಕಾರಾಸ್ತೇ ಮಾ ಫಲೇಷು ಕದಾಚನ…’ ಎಂದಿದ್ದು. ಇದನ್ನೇ ಬಸವಣ್ಣನವರು ‘ಕಾಯಕವೇ ಕೈಲಾಸ’ ಎಂದಿದ್ದು, ಇಂಗ್ಲಿಷರು Idle mind is devil’s work shop ಎಂದಿದ್ದು. ಇದೆಲ್ಲವೂ ನಾವೆಲ್ಲರೂ ಕೇಳಿ ತಿಳಿದಿದ್ದರೂ, ಮನವೆಂಬ ಮರ್ಕಟವ ಮಣಿಸಿದವರಾರಿಹರಯ್ಯ ? ನಿಜದ ಮರ್ಕಟವ ಮಣಿಸುವುದೇ ಬಹು ಸುಲಭವೇನೋ ?? … Continue reading
Sindhu